Tuesday, July 31, 2007

myHarate:"ಕಾನೂನು ಯಾರನ್ನೂ ಬಿಡದು!"

ಕಾನೂನು ಯಾರನ್ನೂ ಬಿಡದು!

ಈಗತಾನೆ ಹುಟ್ಟಿದ ಮಗು ಕೂಡ ಕಾನುನಿನ ಚವ್ಕಟ್ಟಲ್ಲೆ ಇರಬೇಕು. ಅಂತದ್ರಲ್ಲಿ ನಮ ಸಂಜಯ್ ದತ್ ಹೇಗೆ ತಾನೆ ಹೊರಬಂದಾರು? ಸಂಜಯ್ನನ್ನ ಮನ್ನಿಸಿದರೆ ಅದು ನಮ್ಮ ಸಣ್ಣತನ ಅನ್ನಿಸದಿರದು, ಎಷ್ಟೆ ದೊಡ್ಡ ಹೆಸರುವಾಸಿ ವ್ಯಕ್ತಿ ಆದರೂ ತಪ್ಪು ಮಾಡಿದರೆ ಶಿಕ್ಷೆ ಬೇಕಲ್ಲವೆ?

ಹೌದು, 6 ವರ್ಷ ಸೆರೆವಾಸ ತುಂಬಾನೆ ಜೀರ್ಣಿಸಲಾರದ ತೀರ್ಪು, ಸಂಜಯ್ನನ್ನ ಇನ್ನು ಹೊಸ ಸಿನೆಮಾದಲ್ಲಿ ನೊಡಲುಂಟೊ ಇಲ್ಲವೊ? ತೀರ್ಪು ಬಂದ ತಕ್ಷಣ ನ್ಯಾಯಾಧೀಶನ ಕೈಕುಲುಕಿ thanks ಎಂದು ಅಲ್ಲಿಂದ ಜೈಲಿಗೆ ಕಾಲ್ಕಿತ್ತರು ಸಂಜಯ್.. ಆ ನ್ಯಾಯಾದೀಶ ಈವರೆಗೆ 13 ವರ್ಷದ ಬಾಳನ್ನು ಸಂಜಯ್ ಗೆ ಕೊಟ್ಟಿದ್ಡ ಎನ್ನೊದನ್ನ ಮರೆಯಬಾರದು.

ಹೌದು, ಸಿನೆಮ ಜೈಲಲ್ಲಿ ಕುಳಿತುಕೊಂಡು ಮಾಡಲಾಗದು. ನಮ್ಮ software ತಂತ್ರಜ್ನರೊ, ಒಳ್ಳೆದಾಯ್ತು ಬಿಡಿ, ಜೈಲಲ್ಲಿ code ಮಾಡೊದ್ರಲ್ಲು ಭಾರಿ ಮೊಜು ಇದೆ ಅನ್ನುತ್ತಿದ್ದರೆನೊ? ಅವರಿಗೆ ಜೈಲು ಶಿಕ್ಷೆ ಉದ್ಯೊಗ ಶಿಕ್ಷೆಗಿಂತ ವಾಸಿ ಅನಿಸುತ್ತಿತ್ತೊ ಎನೊ;-) ಅದರೆ ನಮ್ಮ ಸಂಜಯ್ ಗೆ ಅದೆಲ್ಲ ಅಸಾದ್ಯವಾಗಿ ಬಿಟ್ಟಿದೆ. ಮುನ್ನಭಾಯಿ ಅಮೆರಿಕ ಚಲೇ(part 3)ಲಿ ಸಂಜಯ್ ಬಿಟ್ಟು ಬೆರೆ ಯಾರು ತಾನೆ act ಮಾಡಲು ಸಾದ್ಯ? ಮುನ್ನಭಾಯಿ ಜೈಲ್ ಚಲೆ ಅಂತ change ಮಾಡಿ ಜೈಲಲ್ಲೆ ಶೂಟ್ ಮಡಿದ್ರೆ ಮತ್ತೆ ಸಂಜಯ್ ನೊಡಬಹುದೊ ಎನೊ?

ಇಷ್ಟೆಲ್ಲ ಇದ್ದರೂ, ಸುಪ್ರೀಮ್ courtalli ವಾದ ಇನ್ನೂ ನಡೆಯಬೇಕಿದೆ, ಅದಿನ್ನೊಂದು 20 ವರ್ಷ ನಡೆದರೆ, ಜೀವನ ಪೂರ್ತಿ ಸಂಜಯ್ ಸಿನಿಮ ಸೇವೆ ಖಂಡಿತಾ ಸಿಗುತ್ತದೆ!

ಅಂದ ಹಾಗೆ 3 ಜನರ ಹಂತಕನ ವಾದ ಸುಪ್ರೀಮ್ courtalli ಇತ್ಯರ್ತ ವಾಗಿದ್ಡು, ಹಂತಕನಿಗೆ 10 ವರ್ಷ ಕಠಿನ ಶಿಕ್ಷೆಯಾಗಿದೆ, ಆದರೆ 13 ವರ್ಶದ ಹಿಂದೆ ನಡೆದಿದ್ದರಿಂದ , ಆರೊಪಿ 13 ವರ್ಷ ಜೈಲಲ್ಲೆ ಕಳೆದುದರಿಂದ, ಅವನನ್ನು ಬಿಡುಗಡೆ ಗೊಳಿಸಲಾಗಿದೆ!

ಏನು ವಿಪರ್ಯಾಸ ನೊಡಿ..


ಕಳೆದ 13 ವರ್ಷದಲ್ಲಿ ಸಂಜಯ್ ಎಷ್ಟು ಒಳ್ಳೆಯವನಾಗಿ ಬಿಟ್ಟಿದ್ದಾನೊ ಏನೊ?
ಈಗ ಶಿಕ್ಷೆ ಕೊಟ್ಟರೆ ಆತನ ಒಳ್ಳೆತನಕ್ಕೆ ಶಿಕ್ಷೆ ಕೊಟ್ಟಂತಾದರೆ ನಾವು ನಮ್ಮ ಕಾನೂನನ್ನು ಕ್ಷಮಿಸಬೇಕಷ್ಟೆ!

2 comments:

ಪುಟ್ಟ PUTTA said...

Bahala chennagide shanmukha!

Shanmukharaja M said...

thanks for the compliment