
ಅಷ್ಟು ಹತ್ತಿರ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ತುಳಸಿ ಪೂಜಾ ಕಾರ್ಯದಿಂದ ವಿಚಲಿತನಾಗದ ಆಣ್ಣ, ಪೂಜೆಯೊಡನೆ ಪಟಾಕಿಯನ್ನ ಸಂಭ್ರಮಿಸುತ್ತಿರುವ ದೊಡ್ಡ ಆಣ್ಣ, ಅಮ್ಮ ಮತ್ತು ಪಟಾಕಿಗೊಸ್ಕರನೇ ನಿಂತಂತಿರುವ ಅಣ್ಣನ ಮಕ್ಕಳು, ಅಕಾಶದೆತ್ತರಕ್ಕೆ ಬೆಳೆದಿರುವ ಮಳೆಗಾಲದ ಬೆಂಡೆಕಾಯಿ ಗಿಡ, ಎಲ್ಲವನ್ನ ನೆನಪಿಸಲು ನಿಶೆಯನ್ನ ದೂರಗೊಳಿಸಿದ ದಿವ್ಯ ಜ್ಯೊತಿ.. ಎಷ್ಟೊಂದು ವಿಚಾರಗಳು ಇದರೊಳಗೆ!
No comments:
Post a Comment