Tuesday, September 16, 2008

myHarate:"ಸಾವ ಏಕೆ ನಾವು ಕರೆವದು?"

ಮಂಗಳೂರಿನಲ್ಲಿ ನೆಡೆಯುತ್ತಿರುವ ಕೋಮು ಗಲಭೆಯ ಬಗ್ಗೆ ವಿಷಾದದಿಂದ...

ಜ್ನಾನವೆಂಬ ದೀಪವಾ ಹಚ್ಚಬೇಕು ಮಾನವ
ಅರಿವು ಎಂಬ ಬೆಳಕು ನೀಡಲು...
ಪರರ ಜೀವ ಕೊಲ್ಲಲು ಬೆಂಕಿ ಏಕೆ ಉರಿವುದು?
ಹೋದ ಜೀವಕಷ್ಟೆತಾನೆ ಬೆಂಕಿಬೇಕಿರುವುದು?

ಜೀವ ಉಳಿಸಲೊಲ್ಲೆವು ತೆಗೆವದೆಷ್ಟೆ ಬಲ್ಲೆವು?
ಹೋದ ಜೀವ ಎಂದು ಮರಳದು...
ಜೀವ ಜೀವದಾಸೆ ಎಂದೂ ಮುಪ್ಪಾಗಿ ಸಾವದು,
ಇಲ್ಲಿ ಸಾವ ಏಕೆ ನಾವು ಕರೆವದು?

ಮನೆಯಲ್ಲಿ ಹೊಸತಾಗಿ ಹಾಕಿಸಿದ ಸೋಲಾರ್ ಲಾಂಪಿನ ಫೋಟೊ....



No comments: